Our Works
Home > Our Works
Women's Achievers Awards
ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ಹಾಗು ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲಿಸ್, ವೈಟ್ಫೀಲ್ಡ್ ಉಪವಿಭಾಗ, ಬೆಂಗಳೂರು ಅವರ ಸಹಯೋಗದಲ್ಲಿ, ಮಹಿಳಾ ದಿನಾಚರಣೆ ವಿಶೇಷವಾಗಿ ಮಹಿಳೆಯರ ಆರೋಗ್ಯದ ನೆರವಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಿದ 15 ಮಹಿಳಾ ಸಾಧಕರಿಗೆ ಗೌರವ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಉದ್ಘಾಟಿಸಲು ಡಿಸಿಪಿ ವೈಟ್ ಫೀಲ್ಡ್ ಎಸಿಪಿ ಸಬ್ ಡಿವಿಷನ್ ಆಫ್ ವೈಟ್ ಫೀಲ್ಡ್ ಭಾಗವಹಿಸಲಿದ್ದಾರೆ.
ಇದು ನಮ್ಮ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಹಾಗೂ ಇದರ ಜೊತೆಗೆ ಸಾಂಸ್ಕೃತಿಕ ರಾಂಪ್ ವಾಕ್ ಸ್ಪರ್ಧೆಯನ್ನೂ ನಡೆಸಲಾಗುತ್ತಿದೆ. ಸಂಸ್ಕೃತಿ ಮತ್ತು ಶೈಲಿಯ ಒಂದು ಅದ್ಭುತ ಸಂಯೋಜನೆಯನ್ನು ನೀವು ಕಾಣಬಹುದು.




PR International School, Banavasi
ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ಇವರ ಸ್ವಾಭಾವಿತ್ವದಲ್ಲಿ, RCB ಇಂಟರ್ನ್ಯಾಷನಲ್ ಸ್ಕೂಲ್, ಬೆಂಗಳೂರು ಇವರ ನಿರ್ದೇಶನದಲ್ಲಿ, ಜೂನ್ 1ನೇ ತಾರೀಕು 2025 ನೂತನವಾಗಿ ಉದ್ಘಾಟನೆ ಗೊಳ್ಳುತ್ತಿರುವ ಪಿಆರ್ ಇಂಟರ್ನ್ಯಾಷನಲ್ ಸ್ಕೂಲ್ ಇವರ ವತಿಯಿಂದ ಈ ದಿನ ಬನವಾಸಿಯಲ್ಲಿ ಪಾಲಕರು, ಮಕ್ಕಳು ಮತ್ತು ಶಿಕ್ಷಕರ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ
Pr ಇಂಟರ್ನ್ಯಾಷನಲ್ ಸ್ಕೂಲ್ ಬನವಾಸಿ ಇದರ
ಅಧ್ಯಕ್ಷರು
ಶ್ರೀ ರಾಘವೇಂದ್ರ ಸುಂಟ್ರಹಳ್ಳಿ
ಶ್ರೀಮತಿ ಪೂಜಾ ರಾಘವೇಂದ್ರ
ಮುಖ್ಯ ಅತಿಥಿಗಳು
ಶ್ರೀಮತಿ ಬಿಬಿ ಆಯುಷ ಕಾಸಿಂ ಖಾನ್
ಗ್ರಾಂ ಪಂಚಾಯತ್ ಅಧ್ಯಕ್ಷರು ಬನವಾಸಿ
ಶ್ರೀ ನರೇಗಲ್ ಸಿದ್ದು ವೀರೇಶ್
ಗ್ರಾಮ ಉಪಾಧ್ಯಕ್ಷರು ಬನವಾಸಿ

















ಶ್ರೀರಾಮ ನವಮಿಯ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ
ಶ್ರೀರಾಮ ನವಮಿಯ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಯೋಧ್ಯ ರಾಜ್ಯನ ಹುಟ್ಟಿದ ದಿನದ ಅಂಗವಾಗಿ ಅನ್ನಸಂತರ್ಪಣೆ ಹಲವು ಪೂಜೆಗಳು ನಡೆದು ಭಕ್ತಾದಿಗಳ ಮಹಾಸಂಖ್ಯೆಯಲ್ಲಿ ಪಾಲ್ಗೊಂಡು ಎಲ್ಲರ ಏಳಿಗೆಗೆ ಪ್ರಾರ್ಥಿಸಲಾಯಿತು


ರಾಘವಿ ಟ್ರಸ್ಟ್ ನ ವತಿಯಿಂದ, ಕ್ರೀಡಾಕೂಟದ ಟಿ-ಶರ್ಟ್ ನ ಉದ್ಘಾಟಿಸಿ 350 ಕ್ರೀಡಾಪಟುಗಳಿಗೆ ಉಚಿತ ಸಮವಸ್ತ್ರ ವಿತರಣೆ
ಈ ದಿನ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ *ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಕರ್ನಾಟಕ ರಾಜ್ಯ ಹಾಗೂ ಶಿಮೊಗ್ಗ ಜಿಲ್ಲಾ* ಸಂಘಗಳ ಸಹಾಯದೊಂದಿಗೆ ರಾಜ್ಯದ ಸುಮಾರು 16 ತಂಡಗಳು ಸೇರಿ ಶಿವಮೊಗ್ಗ ಜಿಲ್ಲಾ ಕೃಷಿ ಇಲಾಖೆ ಕ್ರೀಡಾಂಗಣದಲ್ಲಿ ಕಾರ್ಯಕ್ರಮವು ಆಯೋಜನೆ ಮಾಡಲಾಗಿತ್ತು, ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶ್ರೀ ರಾಘವೇಂದ್ರ ಸುಂಟ್ರಹಳ್ಳಿ,SNGV ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಘವಿ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು, ಹಾಗೂ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಸತ್ಯಜರತ್ಕಲ್ ರವರು, ರಾಜ್ಯ ಕಾರ್ಯಧ್ಯಕ್ಷರಾದ ಶ್ರೀ ಮುರುಬ ರಾಘವೇಂದ್ರ ಅವರು, ಆ ಭಾಗದ ರಾಜಕೀಯ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಆದ ಶ್ರೀ ಕಲಗೋಡು ರತ್ನಾಕರ್ ರವರು, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರವೀಣ್ ಹಿರೇಗೌಡ, ಶಿವಮೊಗ್ಗ ತಾಲೂಕು ಅಧ್ಯಕ್ಷರಾದ ಶ್ರೀ ಯೋಗೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಮೊದಲಾಶಿವು, ಜಿಲ್ಲಾ ಕಮಿಟಿಯ ಶ್ರೀ ಮೋಹನ್, ಶ್ರೀ ವಿಜಯ್, SNGV ರಾಜ್ಯ ಕಮಿಟಿಯ, ಶ್ರೀ ದತ್ತಾತ್ರೇಯ ಬಿದರಗೆರೆ, ವಕೀಲರಾದ ಶ್ರೀ ಉಮೇಶ್ ಶಿವಮೊಗ್ಗ, ತಾಲೂಕು ಅಧ್ಯಕ್ಷರುಗಳಾದ ಶ್ರೀ ಶಿವಕುಮಾರ್ ಸೊರಬ,ಶ್ರೀ ವಿಶಾಲ್ ಕುಮಾರ್ ತೀರ್ಥಹಳ್ಳಿ, ಶ್ರೀ ಲಯನ್ ವಾಸಪ್ಪ ಹೊಸನಗರ ಶ್ರೀ ಕೇಶವ್,ಶಿಕಾರಿಪುರ,ಶ್ರೀ ನಟರಾಜ್, ಭದ್ರಾವತಿ, ಶಿವಮೊಗ್ಗ ಜಿಲ್ಲಾ ಮತ್ತು ತಾಲೂಕು ಗಳ ಎಲ್ಲಾ ಪದಾಧಿಕಾರಿಗಳು ಹಾಗೂ ಕ್ರೀಡಾ ಪ್ರೇಮಿಗಳು ಭಾಗವಹಿಸಿ, ಜ್ಯೋತಿ ಬೆಳಗಿಸುವುದರ ಮುಖಾಂತರ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆಯನ್ನು ನೀಡಲಾಯಿತು, ಇದೇ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸುಂಟ್ರಹಳ್ಳಿ ರವರು ತಮ್ಮ ರಾಘವಿ ಟ್ರಸ್ಟ್ ನ ವತಿಯಿಂದ, ಕ್ರೀಡಾಕೂಟದ ಟಿ-ಶರ್ಟ್ ನ ಉದ್ಘಾಟಿಸಿ 350 ಕ್ರೀಡಾಪಟುಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಯಿತು








ಬೃಹತ್ ಆರೋಗ್ಯ ತಪಾಸಣಾ ಶಿಬಿರ
ದಿನಾಂಕ 9/02/25 ಸೊರಬ ತಾಲೂಕು ಚಂದ್ರಗುತ್ತಿ ಹೋಬಳಿಯ ಹರೀಶಿ ಹೈಸ್ಕೂಲನ ವಿದ್ಯಾನಗರ ಆವರಣದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ನಿರ್ವಹಿಸಿಕೊಟ್ಟ ಶ್ರೀ ಶ್ರೀ ಅವದೂತ ಯೋಗೇಂದ್ರ ಮಹಾ ಸ್ವಾಮೀಜಿಗಳು, ಕಾರ್ತಿಕೇನ ಪೀಠ ಸಾಗರ ಜಡ್ಡು ಹೊಸನಗರ ತಾಲೂಕು , ಶ್ರೀ ಶ್ರೀ ಡಾ. ಮಹಾಂತೇಶ ಸ್ವಾಮೀಜಿ ಜಡೆ ಮಠ ಇವರಗಳ ದಿವ್ಯ ಸಾನಿಧ್ಯದಲ್ಲಿ, ಅತ್ಯಂತ ಸರಳ, ನೇರ ನುಡಿ, ಜನಸಾಮಾನ್ಯರ ಕೈಗೆಟಗೋವ ಶ್ರೀ ಜಿ ಜಗದೀಶ್ ಮಳಲಗದ್ದೆ ಜಿಲ್ಲಾಧಿಕಾರಿ ಬೆಂಗಳೂರು ನಗರ ಇವರ ಉಪಸ್ಥಿತಿ ಹಾಗೂ ರಾಘವಿ ಚಾರಿಟೇಬಲ್ ಟ್ರಸ್ಟ್ ಸೇವಾ ಮತ್ತು ಫೌಂಡೇಶನ್ ಮುಖ್ಯಸ್ಥರಾದ ಶ್ರೀ ರಾಘವೇಂದ್ರ ಸುಂಟ್ರಹಳ್ಳಿ ಇವರ ಅಧ್ಯಕ್ಷತೆಯಲ್ಲಿ, ಸೊರಬ ತಾಲೂಕು ಮಟ್ಟದ, ಮುಖಂಡರುಗಳಾದ ಶ್ರೀ ತಬಲಿ ಬಂಗಾರಪ್ಪ, ಶ್ರೀ ಸುನಿಲ್ ಗೌಡ, ಶ್ರೀ ಮಾರಪ್ಪ ಬೆನ್ನೂರ್, ಶ್ರೀ ಚೌಡಪ್ಪ ಕಮರೂರ್, ಶ್ರೀ ಉಮಾ ಕಾಂತ್ ಗೌಡ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಅನುಸೂಯ ಗಣಪತಿ, ಶ್ರೀ ಅಚ್ಚು ಹೆಗಡೆ ಹರೀಶಿ, ಎನ್ ಜಿ ನಾಯಕ್ ಸಿದ್ದಾಪುರ , ಶ್ರೀ ವಜ್ರ ಕುಮಾರ್ ಸುಂಟರಳ್ಳಿ, ಶ್ರೀ ಶಿವಣ್ಣ ತಬಲಿ, ಶ್ರೀ ಸುಧಾಕರ್ ನೆಲ್ಲೂರು, ಹೈಸ್ಕೂಲ್ನ ಮುಖ್ಯ ಶಿಕ್ಷಕರಾದ ಶ್ರೀ ಮಂಜುನಾಥ, SDMC ಅಧ್ಯಕ್ಷರಾದ ಶ್ರೀ ಮಂಜುನಾಥ ಆಚಾರ್ಯ, ವೈದ್ಯರುಗಳಾದ ಶ್ರೀ ಡಾ. ಮಂಜುನಾಥ್, slgh ಬೆಂಗಳೂರು,
ಡಾ.ಶ್ರೀಮತಿ ಆಶಿತಾ, SLMC

ಬೃಹತ್ ಆರೋಗ್ಯ ತಪಾಸಣಾ ಶಿಬಿರ
ದಿನಾಂಕ 9/02/25 ಸೊರಬ ತಾಲೂಕು ಚಂದ್ರಗುತ್ತಿ ಹೋಬಳಿಯ ಹರೀಶಿ ಹೈಸ್ಕೂಲನ ವಿದ್ಯಾನಗರ ಆವರಣದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ನಿರ್ವಹಿಸಿಕೊಟ್ಟ ಶ್ರೀ ಶ್ರೀ ಅವದೂತ ಯೋಗೇಂದ್ರ ಮಹಾ ಸ್ವಾಮೀಜಿಗಳು, ಕಾರ್ತಿಕೇನ ಪೀಠ ಸಾಗರ ಜಡ್ಡು ಹೊಸನಗರ ತಾಲೂಕು , ಶ್ರೀ ಶ್ರೀ ಡಾ. ಮಹಾಂತೇಶ ಸ್ವಾಮೀಜಿ ಜಡೆ ಮಠ ಇವರಗಳ ದಿವ್ಯ ಸಾನಿಧ್ಯದಲ್ಲಿ, ಅತ್ಯಂತ ಸರಳ, ನೇರ ನುಡಿ, ಜನಸಾಮಾನ್ಯರ ಕೈಗೆಟಗೋವ ಶ್ರೀ ಜಿ ಜಗದೀಶ್ ಮಳಲಗದ್ದೆ ಜಿಲ್ಲಾಧಿಕಾರಿ ಬೆಂಗಳೂರು ನಗರ ಇವರ ಉಪಸ್ಥಿತಿ ಹಾಗೂ ರಾಘವಿ ಚಾರಿಟೇಬಲ್ ಟ್ರಸ್ಟ್ ಸೇವಾ ಮತ್ತು ಫೌಂಡೇಶನ್ ಮುಖ್ಯಸ್ಥರಾದ ಶ್ರೀ ರಾಘವೇಂದ್ರ ಸುಂಟ್ರಹಳ್ಳಿ ಇವರ ಅಧ್ಯಕ್ಷತೆಯಲ್ಲಿ, ಸೊರಬ ತಾಲೂಕು ಮಟ್ಟದ, ಮುಖಂಡರುಗಳಾದ ಶ್ರೀ ತಬಲಿ ಬಂಗಾರಪ್ಪ, ಶ್ರೀ ಸುನಿಲ್ ಗೌಡ, ಶ್ರೀ ಮಾರಪ್ಪ ಬೆನ್ನೂರ್, ಶ್ರೀ ಚೌಡಪ್ಪ ಕಮರೂರ್, ಶ್ರೀ ಉಮಾ ಕಾಂತ್ ಗೌಡ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಅನುಸೂಯ ಗಣಪತಿ, ಶ್ರೀ ಅಚ್ಚು ಹೆಗಡೆ ಹರೀಶಿ, ಎನ್ ಜಿ ನಾಯಕ್ ಸಿದ್ದಾಪುರ , ಶ್ರೀ ವಜ್ರ ಕುಮಾರ್ ಸುಂಟರಳ್ಳಿ, ಶ್ರೀ ಶಿವಣ್ಣ ತಬಲಿ, ಶ್ರೀ ಸುಧಾಕರ್ ನೆಲ್ಲೂರು, ಹೈಸ್ಕೂಲ್ನ ಮುಖ್ಯ ಶಿಕ್ಷಕರಾದ ಶ್ರೀ ಮಂಜುನಾಥ, SDMC ಅಧ್ಯಕ್ಷರಾದ ಶ್ರೀ ಮಂಜುನಾಥ ಆಚಾರ್ಯ, ವೈದ್ಯರುಗಳಾದ ಶ್ರೀ ಡಾ. ಮಂಜುನಾಥ್, slgh ಬೆಂಗಳೂರು,
ಡಾ.ಶ್ರೀಮತಿ ಆಶಿತಾ, SLMC

ಕಗ್ಗದಸಾಪುರ ಸಾರ್ವಜನಿಕರು ಸೇರಿ ರೈಲ್ವೆ ಗೇಟ್ ನ ಹೀರೋಗಳಿಗೆ ಆಯೋಜಿಸಿದ, *ಬೃಹತ್ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ*
ಈ ದಿನ ನಮ್ಮ ಕಗ್ಗದಾಸಾಪುರದಲ್ಲಿ *ರಾಘವಿ ಚಾರ್ಟಿಬಲ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ಹಾಗೂ ಕಗ್ಗದಸಾಪುರ ಸಾರ್ವಜನಿಕರು ಸೇರಿ ರೈಲ್ವೆ ಗೇಟ್ ನ ಹೀರೋಗಳಿಗೆ ಆಯೋಜಿಸಿದ, *ಬೃಹತ್ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ* ಈ ದಿನ ಕಗ್ಗದಸಾಪುರ ರೈಲ್ವೆ ಗೆಟ್ ನಲ್ಲಿ ಹಲವಾರು ವರ್ಷದ ದಿಂದ ನಮ್ಮ ರೈಲ್ವೆ ಟ್ರ್ಯಾಕ್ ನಲ್ಲಿ 20ರಿಂದ 30 ರೈಲುಗಳು ದಿನನಿತ್ಯ ಓಡಾಡುತ್ತಿದ್ದು ಪ್ರತಿ ಸರಿಯು ರೈಲು ಬಂದಾಗ ಗೇಟ್ ಅನ್ನು ಮುಚ್ಚಲಾಗುತ್ತೆ ಇದರಿಂದ ಸಂಚಾರದ ವ್ಯವಸ್ಥೆ ಅಸ್ತವ್ಯಸ್ತವಾಗಿ ವಿಪರೀತ ವಾಹನದಟ್ಟವಾಗುತ್ತಿದೆ ಇದರ ನಡವೆಯು ಜೀವನ್ ಭೀಮ ನಗರದ ಸಂಚಾರಿ ಪೊಲೀಸರು, ಬೈಯಪ್ಪನಹಳ್ಳಿ ಪೊಲೀಸ್ ಸ್ಟೇಷನ್ ನ ಹೋಂ ಗಾರ್ಡ್ ಗಳು, ರೈಲ್ವೆ ಗೇಟ್ ಕೀಪರ್ಗಳು, ಹಾಗೂ ಟ್ರಾಫಿಕ್ ವಾರ್ಡನ್ ಗಳು ಇವರುಗಳ ನಿಸ್ವಾರ್ಥ ಸೇವೆಯಿಂದ ಸುತ್ತಮುತ್ತಲಿನ ಎಲ್ಲಾ ಸಾರ್ವಜನಿಕರು, ಇಷ್ಟೆಲ್ಲ ಸಮಸ್ಯೆಯ ಮಧ್ಯೆಯೂ ಶುಭ ಮುಂಜಾನೆಯಿಂದ ರಾತ್ರಿವರೆಗೂ ಎಲ್ಲಾ ಸಾರ್ವಜನಿಕರ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನೆರವೇರಿಸಿಕೊಂಡು ಬಂದ ಈ ಮಹಾನ್ ಹೀರೋಗಳಿಗೆ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ವತಿಯಿಂದ ಇಂದು ಅವರುಗಳನ್ನು ಗುರುತಿಸಿ ಗೌರವಿಸಲಾಯಿತು, ಈ ಸಂದರ್ಭದಲ್ಲಿ ಯುವ ಮುಖಂಡರು ಹಾಗೂ ರಾಘವಿ ಸೇವ್ ಫೌಂಡೇಶನ್ ಮುಖ್ಯಸ್ಥರಾದ ಶ್ರೀ ರಾಘವೇಂದ್ರ ಸುಂಟ್ರಹಳ್ಳಿ, ಅತಿಥಿಗಳಾಗಿ ಆಗಮಿಸಿದ ಕಗ್ಗದಾಸಪುರದ ಹಿರಿಯ ನಿವೃತ್ತ ಎಸ್ಪಿ ಶ್ರೀ ಶ್ರೀಧರ್ ಮೂರ್ತಿ, ಹಿರಿಯರಾದ ರಾಜು ರೆಡ್ಡಿ ರವರು, ಶ್ರೀ ಸುಂದರ್, ಬೆಸ್ಕಾಂ ಶ್ರೀ ವಿಜಯ ನಾಯಕ್, ಶ್ರೀನಿಧಿ, ಸುರೇಶ್ ಕುಂಬಾರ್ ಕೋಟೆ, ಊರಿನ ಹಲವು ಮುಖಂಡರು , ಈ ಸಂದರ್ಭದಲ್ಲಿ ಸನ್ಮಾನಕ್ಕೆ ಭಾಗಿಯಾದ ಶ್ರೀ ಹೊನ್ನಪ್ಪ ದೊರೆ (ASI) ಸಂಚಾರಿ ಪೊಲೀಸರಾದ ಶ್ರೀ ಶಿವರಂಜನಪ್ಪ, ಶ್ರೀ ರಾಮನಗೌಡ,ಶ್ರೀ ಧರ್ಮರಾಜ, ಹೋಂ ಗಾರ್ಡ್ ಗಳಾದ, ಶ್ರೀಮತಿ ಚಂದ್ರಕಲಾ, ಶ್ರೀ ಅಮರೇಶ್, ಶ್ರೀ ಚೇತನ್ ಕುಮಾರ್, ರೈಲ್ವೆ ಗೇಟ್ ಕೀಪರಳಾದ ಶ್ರೀ ಎಸ್ ಸೈಯದ್ ಮಸ್ತಾನ, ಶ್ರೀ ಅಶ್ವಿನ್ ಕೇವಿ ಶ್ರೀ ದೀನಾದಯಳನ್ ಶ್ರೀ ಬಾಬೆರಪಾಂಡೆ ರನ್ನು ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ರಾಘವಿ ಚಾರಿಟೇಬಲ್ ಟ್ರಸ್ಟ್ ನ ಶ್ರೀ ಶಶಿಕುಮಾರ್,ಶ್ರೀ ಆಶೀರ್ವಾದ ಶ್ರೀ ಸಂದೀಪ್ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು









ಆರೋಗ್ಯ ಜ್ಯೋತಿ ಅವಾರ್ಡ್ ಕರ್ನಾಟಕ 2024
ಇದೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಆಸ್ಪತ್ರೆ ಇಲಾಖೆಯ ಸಂಬಂಧ ಪಟ್ಟ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಒಂದು ಬೃಹತ್ ವೇದಿಕೆಯಲ್ಲಿ ರಾಜ್ಯಮಟ್ಟದಲ್ಲಿ,ಅವರ ವೈದ್ಯಕೀಯ ಕ್ಷೇತ್ರದ ಸೇವೆಯನ್ನು ಗುರುತಿಸಿ ಗೌರವಿಸುವ ಏಕೈಕ ಕಾರ್ಯಕ್ರಮ *ಆರೋಗ್ಯ ಜ್ಯೋತಿ ಅವಾರ್ಡ್ ಕರ್ನಾಟಕ 2024* ಕಾರ್ಯಕ್ರಮವಾಗಿದೆ,
ಎಲ್ಲಾ ಡಿಪಾರ್ಟ್ಮೆಂಟ್ ಸಿಬ್ಬಂದಿಗಳು ಈ ಪ್ರಶಸ್ತಿಗೆ ಆಯ್ಕೆಯಾಗಲು ಆನ್ಲೈನ್ ಮುಖಾಂತರ ತಮ್ಮ ಸಿಬ್ಬಂದಿ ವರ್ಗದ ಡಿಪಾರ್ಟ್ಮೆಂಟ್ ಆಯ್ಕೆ ಮಾಡುವುದರೊಂದಿಗೆ ಸೂಕ್ತ ದಾಖಲಾತಿಗಳೊಂದಿಗೆ ಕಳಿಸುವುದರಿಂದ ಆಯ್ಕೆ ಪರಿಕ್ರಿಯೆಯು ಉತ್ತಮವಾಗಿರುತ್ತೆ,
ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ,ರಾಜ್ಯದ ಗಣ್ಯಮಾನ್ಯ ಅತಿಥಿಗಳೊಂದಿಗೆ ವಿಜೇತರಿಗೆ ಬೃಹತ್ ವೇದಿಕೆಯಲ್ಲಿ ಪ್ರಶಸ್ತಿಯನ್ನ ವಿತರಣೆ ಮಾಡಲಾಗುವುದು.















































ಬೃಹತ್ ಪ್ರತಿಭಟನಾ ಕಾರ್ಯಕ್ರಮ - ಕ್ಯಾಂಡಲ್ ಪ್ರೊಟೆಸ್ಟ್
ಈ ದಿನ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು
ಇಂದು ಸಂಜೆ 6 ಕ್ಕೆ ಕೆ ಆರ್ ಪುರಂ ನ ಮಾರ್ಕೆಟ್ ವೃತ್ತ ದಲ್ಲಿ ಕ್ಯಾಂಡಲ್ ಪ್ರೊಟೆಸ್ಟ್ ಅನ್ನು ಆರ್.ಜೆ ಕರ್ ಮೆಡಿಕಲ್ ಕಾಲೇಜ ಕೊಲ್ಕತ್ತಾ ದಲ್ಲಿ ಕರ್ತವ್ಯ ನಿರತ ವ್ಯದ್ಯಯಾ ಮೇಲೇ ನಡೆದ ಹೀನ ಕೃತ್ಯ,ಖಂಡಿಸಿ ಪ್ರತಿಭಟನೆಯನ್ನ ಸುಮಾರು 500ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಯ ಮಾಲೀಕರು ವೈದ್ಯಾಧಿಕಾರಿಗಳು ಸಿಬ್ಬಂದಿ ವರ್ಗವು ಹಾಗೂ ಮಹಿಳಾ ಸಂಘಟನೆಗಳು ಕನ್ನಡ ಸಂಘಟನೆಗಳು ಆಟೋ ಚಾಲಕರು ಹಾಗೂ ಕೆಆರ್ ಪುರ ಸುತ್ತಮುತ್ತಲಿನ ಸಾರ್ವಜನಿಕರುಸೇರಿ ಗಟ್ಟಿ ದನಿಯ ಮುಖಾಂತರ ಕ್ಯಾಂಡಲ್ ಕೈಯಲ್ಲಿ ಹಿಡಿದು ಆಗಿರೋ ಅನ್ಯಾಯಕ್ಕೆ ಸರಿಯಾದ ನ್ಯಾಯ ಸಿಗಬೇಕೆಂದು ವತ್ತಾಯಿಸಲಾಯಿತು
ಶ್ರೀ ಲಕ್ಷ್ಮಿ ಗ್ರೂಪ್ ಆಫ್ ಹಾಸ್ಪಿಟಲ್ ಬೆಂಗಳೂರುನ ಮಾಲೀಕರಾದ ಡಿ ಜಯಮಾಲಾ ಸಾಂಬಾಶಿವ, ಕ್ಲಿನಿಕಲ್ ಹೆಡ್ ಡಾ. ಮಂಜುನಾಥ್, ಡಾ,ಅನಾದಿತಾ, ಸಿಇಓ
ಶ್ರೀ ರಾಘವೇಂದ್ರ ಸುಂಟ್ರಹಳ್ಳಿ,ಹಾಗೂ ನಮ್ಮ ನಾಲ್ಕು ಸಂಸ್ಥೆಯ ವೈಧ್ಯಾಧಿಕಾರಿಗಳು, ಸಿಬ್ಬಂದಿ ವರ್ಗವು ಹಾಗೂ ಕೆಆರ್ ಪುರಂ ನಲ್ಲಿ ಇರವು ಪಾಟೀಲ್ ಹಾಸ್ಪಿಟಲ್,ಡಾ, ಬಸವರಾಜ ಪಾಟೀಲ್ ಬಾಲಾಜಿ ಆಸ್ಪತ್ರೆ ಡಾ, ಲಕ್ಷ್ಮಣ್, ಕೋಶಿಶ್ ಹಾಸ್ಪಿಟಲ್,ಸತ್ಯ ಸಾಯಿ ಆಸ್ಪತ್ರೆ, ಶ್ರೀ ರಾಮ ಆಸ್ಪತ್ರೆ, SJES ನರ್ಸಿಂಗ್ ಕಾಲೇಜು, ಮಹಿಳಾ ಅಧ್ಯಕ್ಷರು ಶ್ರೀಮತಿ ಗೌರಿ, ಕನ್ನಡ ಸಂಘ,ಆಟೋ ಚಾಲಕರು,
ಈ ಒಂದು ಶ್ರೇಷ್ಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಮಾಧ್ಯಮ ಮಿತ್ರರಿಗೆ, ಕೆಆರ್ ಪುರಂ ಟ್ರಾಫಿಕ್ ಮತ್ತು ಲ್ಯಾಂಡರ್ ಪೊಲೀಸ್ ಸಿಬ್ಬಂದಿ ಅವರಿಗೆ ವಿಶೇಷ ಧನ್ಯವಾದಗಳು








ಬೃಹತ್ ಪ್ರತಿಭಟನಾ ಕಾರ್ಯಕ್ರಮ - ಕ್ಯಾಂಡಲ್ ಪ್ರೊಟೆಸ್ಟ್
ಈ ದಿನ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು
ಇಂದು ಸಂಜೆ 6 ಕ್ಕೆ ಕೆ ಆರ್ ಪುರಂ ನ ಮಾರ್ಕೆಟ್ ವೃತ್ತ ದಲ್ಲಿ ಕ್ಯಾಂಡಲ್ ಪ್ರೊಟೆಸ್ಟ್ ಅನ್ನು ಆರ್.ಜೆ ಕರ್ ಮೆಡಿಕಲ್ ಕಾಲೇಜ ಕೊಲ್ಕತ್ತಾ ದಲ್ಲಿ ಕರ್ತವ್ಯ ನಿರತ ವ್ಯದ್ಯಯಾ ಮೇಲೇ ನಡೆದ ಹೀನ ಕೃತ್ಯ,ಖಂಡಿಸಿ ಪ್ರತಿಭಟನೆಯನ್ನ ಸುಮಾರು 500ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಯ ಮಾಲೀಕರು ವೈದ್ಯಾಧಿಕಾರಿಗಳು ಸಿಬ್ಬಂದಿ ವರ್ಗವು ಹಾಗೂ ಮಹಿಳಾ ಸಂಘಟನೆಗಳು ಕನ್ನಡ ಸಂಘಟನೆಗಳು ಆಟೋ ಚಾಲಕರು ಹಾಗೂ ಕೆಆರ್ ಪುರ ಸುತ್ತಮುತ್ತಲಿನ ಸಾರ್ವಜನಿಕರುಸೇರಿ ಗಟ್ಟಿ ದನಿಯ ಮುಖಾಂತರ ಕ್ಯಾಂಡಲ್ ಕೈಯಲ್ಲಿ ಹಿಡಿದು ಆಗಿರೋ ಅನ್ಯಾಯಕ್ಕೆ ಸರಿಯಾದ ನ್ಯಾಯ ಸಿಗಬೇಕೆಂದು ವತ್ತಾಯಿಸಲಾಯಿತು
ಶ್ರೀ ಲಕ್ಷ್ಮಿ ಗ್ರೂಪ್ ಆಫ್ ಹಾಸ್ಪಿಟಲ್ ಬೆಂಗಳೂರುನ ಮಾಲೀಕರಾದ ಡಿ ಜಯಮಾಲಾ ಸಾಂಬಾಶಿವ, ಕ್ಲಿನಿಕಲ್ ಹೆಡ್ ಡಾ. ಮಂಜುನಾಥ್, ಡಾ,ಅನಾದಿತಾ, ಸಿಇಓ
ಶ್ರೀ ರಾಘವೇಂದ್ರ ಸುಂಟ್ರಹಳ್ಳಿ,ಹಾಗೂ ನಮ್ಮ ನಾಲ್ಕು ಸಂಸ್ಥೆಯ ವೈಧ್ಯಾಧಿಕಾರಿಗಳು, ಸಿಬ್ಬಂದಿ ವರ್ಗವು ಹಾಗೂ ಕೆಆರ್ ಪುರಂ ನಲ್ಲಿ ಇರವು ಪಾಟೀಲ್ ಹಾಸ್ಪಿಟಲ್,ಡಾ, ಬಸವರಾಜ ಪಾಟೀಲ್ ಬಾಲಾಜಿ ಆಸ್ಪತ್ರೆ ಡಾ, ಲಕ್ಷ್ಮಣ್, ಕೋಶಿಶ್ ಹಾಸ್ಪಿಟಲ್,ಸತ್ಯ ಸಾಯಿ ಆಸ್ಪತ್ರೆ, ಶ್ರೀ ರಾಮ ಆಸ್ಪತ್ರೆ, SJES ನರ್ಸಿಂಗ್ ಕಾಲೇಜು, ಮಹಿಳಾ ಅಧ್ಯಕ್ಷರು ಶ್ರೀಮತಿ ಗೌರಿ, ಕನ್ನಡ ಸಂಘ,ಆಟೋ ಚಾಲಕರು,
ಈ ಒಂದು ಶ್ರೇಷ್ಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಮಾಧ್ಯಮ ಮಿತ್ರರಿಗೆ, ಕೆಆರ್ ಪುರಂ ಟ್ರಾಫಿಕ್ ಮತ್ತು ಲ್ಯಾಂಡರ್ ಪೊಲೀಸ್ ಸಿಬ್ಬಂದಿ ಅವರಿಗೆ ವಿಶೇಷ ಧನ್ಯವಾದಗಳು







